ಬೆಳಗಾವಿಯ ೪,೫೦೦ ಕೋಟಿ ರೂ. ಮಹಾ ವಂಚನೆ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ನೀಲಣ್ಣವರ್ ಪ್ರಕರಣದ ಸುಳಿ ಈಗ ಕಡೂರು ಪೊಲೀಸರಿಗೂ ಸುತ್ತಿಕೊಳ್ಳುತ್ತಿದೆ. ಶಿವಾನಂದನ ವಿರುದ್ಧ ಯಾವುದೇ ಎಫ್ಐಆರ್ ದಾಖಲಿಸದೇ ಕಡೂರು ಪೊಲೀಸರು ಆತನಿಂದ ದೇಣಿಗೆ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಡೂರು ಪೊಲೀಸ್ ಠಾಣೆಯ ನಾಮಫಲಕದಲ್ಲೇ 'ಶಿವಾನಂದ ನೀಲಣ್ಣವರ್ ಕೊಡುಗೆ' ಎಂದು ನಮೂದಿಸಲಾಗಿದ್ದು, ಠಾಣೆಯಲ್ಲೇ ನಿಂತು ಆತ "ಮನಸ್ಸು ಮಾಡಿದರೆ ಮುಖ್ಯಮಂತ್ರಿ ಆಗುತ್ತೇನೆ" ಎಂದು ಭಾಷಣ ಮಾಡಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಸತ್ಯ ಈಗ ಬ್ರೇಕಿಂಗ್ ನ್ಯೂಸ್ ಮೂಲಕ ಬಯಲಾಗಿದೆ.<br /><br />Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ <br /><br />Suvarna News Live: https://youtube.com/live/F1m0ciwMs8c<br /><br />#shivanandneelannavar #kadurpolice #policenegligence #karnatakapolice #suvarnanews #kannadanews #asianetsuvarnanews #kannadaprabha #karnatakanews #karnataka #news<br /><br />Download the Asianet News App now! Available on Android & iOS<br /><br />👉 Android: <br />https://play.google.com/store/apps/details?id=com.vserv.asianet&hl=en_IN <br /><br />👉 iOS: <br />https://apps.apple.com/in/app/asianet-news-official/id1093450032<br /><br />WhatsApp ► https://whatsapp.com/channel/0029Va9CL2hGE56uFHsT3J2s<br />YouTube ► https://www.youtube.com/@AsianetSuvarnaNews<br />Website ► https://kannada.asianetnews.com/ <br />Facebook ► https://www.facebook.com/SuvarnaNews <br />Twitter ► https://twitter.com/AsianetNewsSN<br />Instagram ► https://www.instagram.com/asianetsuvarnanews/
